Kateel Ashok Pai Memorial Institute

Shivamogga

  • ಕಾರ್ಗಿಲ್ ವಿಜಯ ದಿನ – ಛಾಯಾಚಿತ್ರ ಪ್ರದರ್ಶನ

    • July 26, 2024
    • Posted By : Kapmi Library
    • 0 Comment

      ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಜಯ ಸಾಧಿಸಿ ಇಪ್ಪತ್ತೈದು ವರುಷಗಳು ಸಂದ ನೆನಪಿಗಾಗಿ ಶಿವಮೊಗ್ಗದ ಕೇಂದ್ರ ಸಂವಹನ  ಇಲಾಖೆ ವತಿಯಿಂದ ನಗರದ ಅಶೋಕ ಪೈ ಸ್ಮಾರಕ ಕಾಲೇಜಿನಲ್ಲಿ ‘ಕಾರ್ಗಿಲ್ ವಿಜಯ ದಿನ -ರಜತ ಜಯಂತಿ’ ವಿಷಯದ ಕುರಿತು ವಿಶೇಷ.

    Read More
  • ನಶೆಮುಕ್ತ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳೇ ಬದಲಾವಣೆಯ ಹರಿಕಾರರಾಗಬೇಕಾಗಿದೆ: ನ್ಯಾಯಮೂರ್ತಿ ಶ್ರೀ ಸಂತೋಷ್.ಎಂ.ಎಸ್

    • June 27, 2024
    • Posted By : Kapmi Library
    • 0 Comment

      ಶಿವಮೊಗ್ಗ : ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸುರಭಿ ಮಹಿಳಾ.

    Read More
  • ಕ್ಯಾಂಪಸ್ ಕಟ್ಟೆ : ಆಕಾಶವಾಣಿ ಭದ್ರಾವತಿ

    • April 26, 2024
    • Posted By : Kapmi Library
    • 0 Comment

    ದಿನಾಂಕ 25:4:2024 ರಂದು ಬೆಳಿಗ್ಗೆ 10 ರಿಂದ 11 ಗಂಟೆಯ ವರೆಗೆ ಇಂಗ್ಲಿಷ್ ವಿಭಾಗ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮಲ್ಲಿಗೇನಹಳ್ಳಿ ಮತ್ತು ಆಕಾಶವಾಣಿ ಭದ್ರಾವತಿ ಇವರ ವತಿಯಿಂದ ” ಕ್ಯಾಂಪಸ್ ಕಟ್ಟೆ ” – ವಿದ್ಯಾರ್ಥಿಗಳಿಂದ ಕನ್ನಡದ.

    Read More
  • Conscious Learning Results in Change

    • February 6, 2024
    • Posted By : Kapmi Library
    • 0 Comment

    Department of PG STUDIES and Research in Psychology along with IQAC Cell organized a 1- day capacity building workshop on “Corporate Training and Learning & Development” on 2nd February,.

    Read More
  • ಕುವೆಂಪು ವಿಶ್ವವಿದ್ಯಾಲಯದ ಬಿ.ಎ. ಯಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗೆ ಪ್ರಥಮ ರ‍್ಯಾಂಕ್

    • January 17, 2024
    • Posted By : Kapmi Library
    • 0 Comment

    ಕುವೆಂಪು ವಿಶ್ವವಿದ್ಯಾಲಯವು ಇದೀಗ ಪ್ರಕಟಿಸಿದ 2022-23ನೇ ಸಾಲಿನ ರ್ಯಾಂಕ್ ಪಟ್ಟಿಯಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮೂವರು ವಿಧ್ಯಾರ್ಥಿಗಳು ಬಿ.ಎ. ಪದವಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ಬಿ.ಎಸ್.ಡಬ್ಲ್ಯು ನಲ್ಲಿ ತೃತೀಯ ರ್ಯಾಂಕ್ ಪಡೆದು ಕಾಲೇಜಿಗೆ ಹಾಗೂ.

    Read More
  • ವಿಧ್ಯಾರ್ಥಿಗಳು ಸಾಮಾಜಮುಖಿಯಾಗಿ ರೂಪುಗೊಳ್ಳಬೇಕು : ಸಂತೋಷ್ ಕಾಚೀನಕಟ್ಟೆ

    • December 30, 2023
    • Posted By : Kapmi Library
    • 0 Comment

    ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಕಾಲೇಜಿನ ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭವು ಇಂದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮಲ್ಲಿಗೆ ಹಳ್ಳಿಯ ಆವರಣದಲ್ಲಿ.

    Read More
  • ಕೇವಲ ಸಮಾಜವನ್ನು ಸ್ವಚ್ಛಗೊಳಿಸುವುದರೊಂದಿಗೆ ನಮ್ಮ ಮನೆ ಮತ್ತು ಮನಸ್ಸನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು – ಶ್ರೀ ಮಂಜುನಾಥ ನಾಯಕ್

    • October 3, 2023
    • Posted By : Kapmi Library
    • Comments Off on ಕೇವಲ ಸಮಾಜವನ್ನು ಸ್ವಚ್ಛಗೊಳಿಸುವುದರೊಂದಿಗೆ ನಮ್ಮ ಮನೆ ಮತ್ತು ಮನಸ್ಸನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು – ಶ್ರೀ ಮಂಜುನಾಥ ನಾಯಕ್
    • Gandhi Jayanthi

    Read More
  • ಸಾಹಿತ್ಯವು ಸಹೃದಯತೆಯನ್ನು ರೂಪಿಸುತ್ತದೆ : ಸುರೇಶ್

    • July 28, 2023
    • Posted By : Kapmi Library
    • 0 Comment
    • Kannada

      ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ಸಹೃದಯ ವೇದಿಕೆಯಿಂದ ‘ಪುಸ್ತಕ ಓದು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಅಕ್ಷರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀಯುತ ಸುರೇಶ್ ರವರು.

    Read More
  • ವಿಶ್ವ ಸಾಹಿತ್ಯಕ್ಕೊಂದು ಮುನ್ನುಡಿ

    • July 28, 2023
    • Posted By : Kapmi Library
    • 0 Comment
    • English

    “ಹಿಟ್ಲರನ ಪ್ರಭುತ್ವ ನೀತಿಯಿಂದಲ್ಲದೇ ಜನರೇ ಜನರನ್ನು ಧರ್ಮದ ಅಂಧತನದಿಂದ ಕೊಲ್ಲುವಂತಾಯಿತು. ಈ ವಿಷಯವು ಮಾಂಟೋವಿನ ಕಥೆಗಳಲ್ಲಿ ತೀಕ್ಷ್ಣವಾದ ವ್ಯಂಗ್ಯವನ್ನು ಕಟ್ಟಿಕೊಡುತ್ತದೆ ಹಾಗೂ ಅವರ ಕೃತಿಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಜನರ ಕಷ್ಟವನ್ನು  ತ್ರಿಶಂಕುಸ್ವರ್ಗದಂತೆ ವಿಮರ್ಶಿಸಿದ್ದಾರೆ” ಎಂದು ಖ್ಯಾತ.

    Read More
  • Gifted Children- Approaches & Challenges in Education

    • May 7, 2021
    • Posted By : KAPMI
    • Comments Off on Gifted Children- Approaches & Challenges in Education

    10th of May from 3:00 P.M. Resource Person : Ms. Malathi H D Educational Consultant, Agastya International Foundation, B’lore. ❗Registrations are LIMITED , use the below link to register..

    Read More

Recent Comments

    Teaching Positions are Open for for M Phil Clinical Psychology

    Online Registration
    close slider